ಸಮುದ್ರ ವಸನೆದೇವಿ ಪರ್ವತಸ್ತನ ಮಂಡಲೆ |
ವಿಷ್ಣುಪತ್ನಿನಮಸ್ತುಭ್ಯಮ್ ಪಾದಸ್ಪರ್ಶಮ್ ಕ್ಷಮಸ್ವಮೇ||
ಎಂದು ನಮ್ಮ ಪರಂಪರೆಯಲ್ಲಿ ಬೆಳಿಗ್ಗೆ ಏದ್ದು ಭೂಸ್ಪರ್ಶ ಮಾಡುವ ಮುನ್ನ ಈ ಶ್ಲೋಕವನ್ನು ಹೇಳುತ್ತೇವೆ.ಅದು ಜೀವದಾನ ಮಾಡುವ ಪರಿಸರವನ್ನು ಹೊತ್ತು ನಿಂತ ಮಹಾತಾಯಿಗೆ.ನಮ್ಮನ್ನು ಈ ಪರಿಸರ ರಕ್ಷಿಸಿ ಪೋಷಿಸುತ್ತದೆ.ಅಂಥ ಪರಿಸರಕ್ಕೆ ನಾವು ಕೃತಜ್ಞರಾಗಿರಬೇಕು.ಆದರೆ ನಾವು ಕೃತಘ್ನರಾಗಿದ್ದೇವೆ.
ಪ್ಲಾಷ್ಟಿಕ್ ನಂಥ ಭೂಮಿಯಲ್ಲಿ ಕರಗದ ವಸ್ತುಗಳನ್ನು ಉಪಯೋಗಿಸಿ ಭೂ ಮಾಲಿನ್ಯ ಮಾಡುತ್ತಿದ್ದೇವೆ.ಇದರಿಂದ ಪಶುಪಕ್ಷಿಗಳಿಗೆ ಮಾರಕವಾಗಿದೆ. ನಾವು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತೇವೆ.ಆದರೆ ಎನೂ ತಪ್ಪು ಮಾಡದ ಆ ಮುಗ್ದ ಪ್ರಾಣಿಗಳಿಗೆ ನಾವು ಕೊಟ್ಟ ಹಿಂಸೆ ಎನ್ನಬಹುದು.
ವಿಷ್ಣುಪತ್ನಿನಮಸ್ತುಭ್ಯಮ್ ಪಾದಸ್ಪರ್ಶಮ್ ಕ್ಷಮಸ್ವಮೇ||
ಎಂದು ನಮ್ಮ ಪರಂಪರೆಯಲ್ಲಿ ಬೆಳಿಗ್ಗೆ ಏದ್ದು ಭೂಸ್ಪರ್ಶ ಮಾಡುವ ಮುನ್ನ ಈ ಶ್ಲೋಕವನ್ನು ಹೇಳುತ್ತೇವೆ.ಅದು ಜೀವದಾನ ಮಾಡುವ ಪರಿಸರವನ್ನು ಹೊತ್ತು ನಿಂತ ಮಹಾತಾಯಿಗೆ.ನಮ್ಮನ್ನು ಈ ಪರಿಸರ ರಕ್ಷಿಸಿ ಪೋಷಿಸುತ್ತದೆ.ಅಂಥ ಪರಿಸರಕ್ಕೆ ನಾವು ಕೃತಜ್ಞರಾಗಿರಬೇಕು.ಆದರೆ ನಾವು ಕೃತಘ್ನರಾಗಿದ್ದೇವೆ.
ಪ್ಲಾಷ್ಟಿಕ್ ನಂಥ ಭೂಮಿಯಲ್ಲಿ ಕರಗದ ವಸ್ತುಗಳನ್ನು ಉಪಯೋಗಿಸಿ ಭೂ ಮಾಲಿನ್ಯ ಮಾಡುತ್ತಿದ್ದೇವೆ.ಇದರಿಂದ ಪಶುಪಕ್ಷಿಗಳಿಗೆ ಮಾರಕವಾಗಿದೆ. ನಾವು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುತ್ತೇವೆ.ಆದರೆ ಎನೂ ತಪ್ಪು ಮಾಡದ ಆ ಮುಗ್ದ ಪ್ರಾಣಿಗಳಿಗೆ ನಾವು ಕೊಟ್ಟ ಹಿಂಸೆ ಎನ್ನಬಹುದು.