ಮಳೆ ಬಂತು ಮಳೆ .....ಎಂದು ಪುಟಾಣಿಗಳು ಹಾಡುತ್ತಿರುವುದನ್ನು ಕೇಳುತ್ತೇವೆ.ನಮ್ಮ ಜೀವನದಲ್ಲಿ ಮಳೆಯದು ಅದ್ಬುತ ಪಾತ್ರ.ಮಳೆ ನೀರು ಪರಿಶುದ್ಧವಾದುದು.ಈ ಮಳೆಯ ನೀರಿಗಾಗಿ ಜಾತಕಾ ಪಕ್ಷಿ ಬೇರೆ ನೀರುಸಹಿತ ಮುಟ್ಟುವದಿಲ್ಲ.ಹಾಗೆ ನಮ್ಮ ಪಾತ್ರ ಆಗಬಾರದಲ್ಲವೇ? ನಾವು ಮಳೆ ನೀರನ್ನು ಪೂಲು ಮಾಡದೆ ಮಳೆ ನೀರನ್ನು ಶೇಖರಿಸಿದಬೇಕಾಗುತ್ತದೆ.
ಬೇಸಿಗೆಯಲ್ಲಿ ತುಟ್ಟು ನೀರಿಲ್ಲದೆ ಬಕ-ಬಕ ಎಂದು ಬಾಯಿ ಬಿಡಬೇಕಾದ ಸಂದರ್ಭಗಳು ಎಷ್ಟು ಸಲ ಬಂದು ಹೋಗಿವೆ. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಳೆ ಬರುವ ಸಂದರ್ಭದಲ್ಲಿ ಮಳೆ ನೀರನ್ನು ಪೂಲು ಮಾಡುವುದು ಒಳಿತಲ್ಲ. ಮಳೆ ನಿರು ನಮ್ಮ ಮಳಿಗೆಗೆ ಬಂದು ಬಿಳುವುದರಿಮ್ದ ಅದು ಹರಿದು ಹೋಗುತ್ತದೆ. ಅದನ್ನು ಶೇಖರಿಸಿಟ್ಟರೆ ಬೇಸಿಗೆಯಲ್ಲೂ ನೀರಿಲ್ಲದೆ ಪರದಾಡುವವರ ಕೈಯಲ್ಲಿ ಮಳೆಗಾಲದ ಮಳೆ ನೀರು ಸಂಜೀವಿನಿ ಇಟ್ಟಂತಾಗುತ್ತದೆ
No comments:
Post a Comment