Tuesday, 3 May 2011

ಜಗಜ್ಯೋತಿ ಬಸವೇಶ್ವರ

               ಜಗಜ್ಯೋತಿ ಬಸವೇಶ್ವರರು  ಕ್ರಿ.ಶ 1131 ರಂದು ಸುಮುರ್ತದಂದು ಜನನ ಹೊಂದಿದರು.
ಬಿಜಾಪುರ ಜಿಲ್ಲೆಯ ಬಾಗೇವಾಡಿ ಎಂಬ ಚಿಕ್ಕ ಗ್ರಾಮ ಇವರ ಜನ್ಮಸ್ಥಳ.
ಮಾದರಸ ,ಮಾದಲಾ೦ಬಿಕೆ ದಂಪತಿಗಳ ಮುದ್ದಿನ ರತ್ನ .
ದಂಪತಿಗಳು ನಂದೀಶ್ವರನ ಭಕ್ತರು.ಅವನ ದಯದಿಂದ
ಹುಟ್ಟಿದ ಮಗು ಎಂಬುವುದಕ್ಕೆ "ಬಸವ" ಎಂದು ನಾಮಕರಣ ಮಾಡಿದರು.
          "ನುಡಿದರೆ ಮುತ್ತಿನಹಾರದಂತಿರಬೇಕು"  
ವಚನದಿಂದ ನಮ್ಮ ನುಡಿ ಹೇಗಿರಬೇಕು ಎಂಬುದನ್ನು ತಿಳಿಸಿ
ಕೊಟ್ಟವರು ಬಸವಣ್ಣನವರು. ತಮ್ಮ ವಚನಗಳಿಂದ.ಜನರ ಜೀವನ ಶೈಲಿ ಹೇಗೆ ಇರಬೇಕು ಎಂದು ತಿಳಿಸಿದವರು.
ಹಾಗೆ ಸಾಮಾಜಿಕ ಪಿಡುಗುಗಳನ್ನುಹೊಡೆದುಓಡಿಸಲುಶ್ರಮಿಸಿದವರು
ಸ್ವತಃ ಬ್ರಾಹ್ಮಣ ಎನಿಸಿಕೊಂಡರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು.
ವಿಶ್ವಗುರು ಬಸವೇಶ್ವರರ ಜಯಂತಿ ಮೇ 6ರಂದು ನಡೆಯಲಿದೆ.ಎಲ್ಲರಿಗು ಬಸವಜಯಂತಿ ಶುಭಾಶಯಗಳು.

No comments:

Post a Comment